Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಹಾನದಿ ಮೊದಲ ಹಂತದ ಚಿತ್ರೀಕರಣ ಮುಕ್ತಾ
Posted date: 13 Wed, Jun 2012 ? 09:56:49 AM

ಜೆ.ಜೆ. ಸಿನಿ ಪ್ರೊಡಕ್ಷನ್ಸ್ (ಉಡುಪಿ)  ಲಾಂಛನದಲ್ಲಿ ಜೆರ್ರಿ ವಿನ್ಸೆಂಟ್ ಡಾಯಸ್ - ಗ್ಲೆನ್ ಡಾಯಸ್  ನಿರ್ಮಾಣದ ಮಹಾನದಿ ಚಿತ್ರಕ್ಕೆ ಉಡುಪಿಯಲ್ಲಿ ನಡೆದ ಹಲವು ದೃಶ್ಯಗಳೊಂದಿಗೆ ಪ್ರಥಮ ಹಂತದ ಚಿತ್ರೀಕರಣ ಪೂರ್ಣಗೊಂಡಿತು. ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ - ಕೃಷ್ಣಪ್ಪ ಉಪ್ಪೂರು,  ಛಾಯಾಗ್ರಹಣ - ಸುಂದರನಾಥ ಸುವರ್ಣ, ಸಂಗೀತ - ಎ.ಎಂ.ನೀಲ್, ಸಂಕಲನ-ಶ್ರೀನಿವಾಸ್ ಪಿ ಬಾಬು, ಕಲೆ - ಪುರುಷೋತ್ತಮ್ ಅಡ್ವೆ, ನೃತ್ಯ - ವಿ.ನಾಗೇಶ್ - ಕಲೈ,  ಸಾಹಸ - ಮಾಸ್ ಮಾದ, ಸಹನಿರ್ದೇಶನ - ಆದೀಶ್ವರ, ನಿರ್ವಹಣೆ - ಹೆಚ್ ನರಸಿಂಹ, ತಾರಾಗಣದಲ್ಲಿ - ಸಂಜನ, ದಿಲೀಪ್ ರಾಜ್, ರಂಗಾಯಣ ರಘು, ಲೋಕನಾಥ್, ಶೋಭರಾಜ್, ವೆಂಕಟಾದ್ರಿ, ಪದ್ಮಿನಿ ಪ್ರಕಾಶ್, ಮಾಲತಿ ಸರ್‌ದೇಶ್ ಪಾಂಡೆ, ವರ್ಷಿಣಿ, ಮುನಿ, ರಾಕೇಶ್, ಧರ್ಮೇಂದ್ರ, ಗುರುರಾಜ ಹೊಸಕೋಟೆ, ವಿನ್ಸೆಂಟ್ ಕಲ್ಯಾಣಪುರ, ಉಡುಪಿ ರವಿರಾಜ್, ಎಂ.ಎಸ್. ಭಟ್, ದಾಮೋದರ ಸುವರ್ಣ, ರಘುರಾಜ್, ಡಾ||ಸುಕನ್ಯ ಮಾರ್ಟಿನ್, ಪ್ರದೀಪ್ ಚಂದ್ರ, ವಿ.ಜಿ. ಪಾಲ್, ಶ್ರೀಪಾದ, ರವಿ, ಕೊರಂಗ್ರ ಪಾಡಿ, ಡಾ||ವಿಜೆಯೇಂದ್ರ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಹಾನದಿ ಮೊದಲ ಹಂತದ ಚಿತ್ರೀಕರಣ ಮುಕ್ತಾ - Chitratara.com
Copyright 2009 chitratara.com Reproduction is forbidden unless authorized. All rights reserved.